ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:
ಪೊನ್ನಂಪೇಟೆ ಠಾಣಾ ಸರಹದ್ದಿನ ಭದ್ರಗೊಳ ಗ್ರಾಮದ ನಿವಾಸಿ ಎಲ್.ಪಿ. ನಾರಾಯಣ ಎಂಬವರ ಮಗ ಕುಮಾರ ಎಂಬವರು ಕೆಲ ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 16-7-2016 ರಂದು ಕ್ರಿಮಿನಾಶಕವನ್ನು ಸೇವಿಸಿ ಅಸ್ವಸ್ಥಗೊಂಡು ಜಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 18-7-2016 ರಂದು ಸದರಿ ವ್ಯಕ್ತಿ ಕುಮಾರ್ ಮೃತಪಟ್ಟಿದ್ದು, ಪೊನ್ನಂಪೇಟೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆಕಸ್ಮಿಕ ವಿದ್ಯುತ್ ಸ್ಪರ್ಷ ವ್ಯಕ್ತಿ ಸಾವು:
ಪೊನ್ನಂಪೇಟೆ ಠಾಣಾ ಸರಹದ್ದಿನ ಭದ್ರಗೊಳ ಗ್ರಾಮದ ನಿವಾಸಿ ಎಲ್.ಪಿ. ನಾರಾಯಣ ಎಂಬವರ ಮಗ ಕುಮಾರ ಎಂಬವರು ಕೆಲ ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 16-7-2016 ರಂದು ಕ್ರಿಮಿನಾಶಕವನ್ನು ಸೇವಿಸಿ ಅಸ್ವಸ್ಥಗೊಂಡು ಜಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 18-7-2016 ರಂದು ಸದರಿ ವ್ಯಕ್ತಿ ಕುಮಾರ್ ಮೃತಪಟ್ಟಿದ್ದು, ಪೊನ್ನಂಪೇಟೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆಕಸ್ಮಿಕ ವಿದ್ಯುತ್ ಸ್ಪರ್ಷ ವ್ಯಕ್ತಿ ಸಾವು:
ವಿರಾಜಪೇಟೆ ನಗರ ಠಾಣಾ ಸರಹದ್ದಿನ ವಿಜಯನಗರದಲ್ಲಿ ವಾಸವಾಗಿರುವ ಪಿರ್ಯಾದಿ ಶ್ರೀಮತಿ ಮಾಧವಿ ಎಂಬವರ ಗಂಡ ಬಸವೇಗೌಡ ಈಗ್ಗೆ 2 ವರ್ಷಗಳಿಂದ ವಿಜಯನಗರದ ಜಾನ್ ಎಂಬುವರ ಲೈನ್ ಮನೆಯಲ್ಲಿ ವಾಸವಿದ್ದು, ಅವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದವರು ದಿನಾಂಕ 18-7-2016 ರಂದು 10.00 ಎ.ಎಂ ಗೆ ಮನೆಯಲ್ಲಿ ವೈಟ್ ವಾಸ್ ಮಾಡುತ್ತಿರುವಾಗ್ಗೆ ಮನೆಯ ಪಕ್ಕ ಬಿದ್ದ ವಿದ್ಯುತ್ ವೈರನ್ನು ಆಕಸ್ಮಿಕವಾಗಿ ಮುಟ್ಟಿ ವಿದ್ಯುತ್ ಸ್ಪರ್ಷಗೊಂಡು ಸಾವನಪ್ಪಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಮೂವರಿಂದ ಹಲ್ಲೆ:
ಸೋಮವಾರಪೇಟೆ ಠಾಣಾ ಸರಹದ್ದಿನ ಯಡವಾರೆ ಗ್ರಾಮದ ನಿವಾಸಿ ಬಿ.ಹೆಚ್. ಯೋಗೇಶ ಎಂಬವರ ಸಹೋದರ ಮಹೇಶ ಎಂಬವರು ದಿನಾಂಕ 18-07-2016 ರಂದು ಸಮಯ ಸಂಜೆ 17:00 ಗಂಟೆಗೆ ತನ್ನ ಬಾಪ್ತು ಮೋಟಾರು ಸೈಕಲ್ ನಲ್ಲಿ ಸುದರ್ಶನ್ ರವರೊಂದಿಗೆ ಮಾದಾಪುರಕ್ಕೆ ಹೋಗಿ ವಾಪಾಸ್ಸು ಬರುತ್ತಿರುವಾಗ್ಗೆ ಆರೋಪಿಗಳಾದ ಶೌಕತ್, ಮಸೂದ್, ಇಬ್ರಾಹಿಂ, ಅಶ್ರಪ್ ಹಾಗು ರಶೀದ್ ಎಂಬವರು ಮಹೇಶನವರಿಗೆ ಹಲ್ಲೆ ಮಾಡುತ್ತಿದ್ದು ಅದನ್ನು ವಿಚಾರಸಿದ ಫಿರ್ಯಾದಿ ಯೋಗೇಶ್ ಮೇಲೆ ಸದರಿ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:
ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕೂಡಿಗೆ ಗ್ರಾಮದ ನಿವಾಸಿ ರವರು ದಿನಾಂಕ 18-7-2016 ರಂದು ಸಂಜೆ ತಮ್ಮ ಅಂಗಡಿಯಲ್ಲಿದ್ದಾಗ ಕೋಟೆ ಗ್ರಾಮದ ನಿವಾಸಿ ಮೋಹನ್ ಅಂಗಡಿಗೆ ಬಂದು 100=00 ರೂ ಕೊಟ್ಟು ಸಿಗರೇಟು ಕೇಳಿದ್ದು, ತಾನು ಸಿಗರೇಟು ಕೊಟ್ಟು ಉಳಿದ ಹಣ ವಾಪಾಸ್ಸು ಕೊಡುವ ಸಂದರ್ಭದಲ್ಲಿ ಆರೋಪಿ ಮೋಹನ ತಾನು ರೂ. 500=00 ನ್ನು ಕೊಟ್ಟಿರುವುದಾಗಿ ಜಗಳ ಮಾಡಿ ಆರೋಪಿ ಮೋಹನ, ಸಂತೋಷ ಮತ್ತು ಚಂದ್ರ ರವರುಗಳ ಸೇರಿ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಮೂವರಿಂದ ಹಲ್ಲೆ:
ಸೋಮವಾರಪೇಟೆ ಠಾಣಾ ಸರಹದ್ದಿನ ಯಡವಾರೆ ಗ್ರಾಮದ ನಿವಾಸಿ ಬಿ.ಹೆಚ್. ಯೋಗೇಶ ಎಂಬವರ ಸಹೋದರ ಮಹೇಶ ಎಂಬವರು ದಿನಾಂಕ 18-07-2016 ರಂದು ಸಮಯ ಸಂಜೆ 17:00 ಗಂಟೆಗೆ ತನ್ನ ಬಾಪ್ತು ಮೋಟಾರು ಸೈಕಲ್ ನಲ್ಲಿ ಸುದರ್ಶನ್ ರವರೊಂದಿಗೆ ಮಾದಾಪುರಕ್ಕೆ ಹೋಗಿ ವಾಪಾಸ್ಸು ಬರುತ್ತಿರುವಾಗ್ಗೆ ಆರೋಪಿಗಳಾದ ಶೌಕತ್, ಮಸೂದ್, ಇಬ್ರಾಹಿಂ, ಅಶ್ರಪ್ ಹಾಗು ರಶೀದ್ ಎಂಬವರು ಮಹೇಶನವರಿಗೆ ಹಲ್ಲೆ ಮಾಡುತ್ತಿದ್ದು ಅದನ್ನು ವಿಚಾರಸಿದ ಫಿರ್ಯಾದಿ ಯೋಗೇಶ್ ಮೇಲೆ ಸದರಿ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:
ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕೂಡಿಗೆ ಗ್ರಾಮದ ನಿವಾಸಿ ರವರು ದಿನಾಂಕ 18-7-2016 ರಂದು ಸಂಜೆ ತಮ್ಮ ಅಂಗಡಿಯಲ್ಲಿದ್ದಾಗ ಕೋಟೆ ಗ್ರಾಮದ ನಿವಾಸಿ ಮೋಹನ್ ಅಂಗಡಿಗೆ ಬಂದು 100=00 ರೂ ಕೊಟ್ಟು ಸಿಗರೇಟು ಕೇಳಿದ್ದು, ತಾನು ಸಿಗರೇಟು ಕೊಟ್ಟು ಉಳಿದ ಹಣ ವಾಪಾಸ್ಸು ಕೊಡುವ ಸಂದರ್ಭದಲ್ಲಿ ಆರೋಪಿ ಮೋಹನ ತಾನು ರೂ. 500=00 ನ್ನು ಕೊಟ್ಟಿರುವುದಾಗಿ ಜಗಳ ಮಾಡಿ ಆರೋಪಿ ಮೋಹನ, ಸಂತೋಷ ಮತ್ತು ಚಂದ್ರ ರವರುಗಳ ಸೇರಿ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.